Monday, September 24, 2007

ಮತ್ತೊಂದು ಪುಸ್ತಕ ಬಂತು

ಜಾನಕಿ ಕಾಲಂ-2 ಕೃತಿಯನ್ನು ರಮೇಶ್ ಅರವಿಂದ್ ಬಿಡುಗಡೆ ಮಾಡಿದರು.

ಯು ಆರ್ ಅನಂತಮೂರ್ತಿಯವರು ಅದರ ಕುರಿತು ಮಾತಾಡಿದರು.

ಸೆಪ್ಟೆಂಬರ್ 23ರ ಮುಂಜಾನೆ ಈ ಸಂಭ್ರಮಕ್ಕೆ ಕಾರಣರಾದವರು

ಗೆಳೆಯ ವಸುಧೇಂದ್ರ.


ಉಳಿದಂತೆ

ಹೊಳೆದದ್ದು ತಾರೆ, ಉಳಿದದ್ದು ಆಕಾಶ.

ಅಗೆವಾಗ ಸಿಕ್ಕಿದ್ದು ಕೆಂಪು ಕುಂಕುಮ ಭೂಮಿ

ಗುದ್ದಲಿಯ ಕೆಲಸ

ಅಲ್ಲಿಗೆ ನಿಂತಿದೆ.



4 comments:

ವಿಕ್ರಮ ಹತ್ವಾರ said...

ಮತ್ತೊಂದು ಕಂಗ್ರಾಟ್ಸ್!!

dinesh said...

ಕಂಗ್ರಾಜುಲೇಷನ್ ಸರ್...!

ajad said...

ಅಭಿನ೦ದನೆಗಳು ಗುರುಗಳೇ...
ನಾವ್ಯಾಕೆ ಸಾಧಕರಾಗಬೇಕು? ಎ೦ಬ ಪ್ರಶ್ನೆ ಇಟ್ಟುಕೊ೦ಡು ನನ್ನ ಗೆಳೆಯನೊಬ್ಬನಿಗೆ ಘ೦ಟೆಗಟ್ಟಲೆ ಕೊರೆದಿದ್ದೆ.‘ಹಾಗಾದ್ರೆ ಜೀವನ ಅ೦ದ್ರೇನು?’ ಕೊನೆಗೂ ಉತ್ತರ ಕೊಡುತ್ತಿದ್ದೀರ ಎ೦ದುಕೊಳ್ಳುವಷ್ಟರಲ್ಲಿ ಅವನನ್ನು ಸಾಯಿಸಿ..... ನಾವೇ ಉತ್ತರ ಕ೦ಡುಕೊಳ್ಳಬೇಕೆ೦ದು ಹೇಳಿ ಮುಗಿಸಿಬಿಟ್ಟಿರಿ..... ಉತ್ತರ ಸಿಕ್ಕಾಗ ತಿಳಿಸುವ ಕ್ರ್ರಪೆ ತೋರಿ..... ನಾನೂ ಹುಡುಕಾಟದಲ್ಲಿದ್ದೀನಿ,ನಮ್ಮ ಹುಡುಕಾಟಕ್ಕೆ ಯಶ ಸಿಗಲಿ ಎ೦ದು ಶುಭಕೋರಿಕೊಳ್ಳುತ್ತ....
ಪ್ರೀತಿಯಿ೦ದ,
ಡಾ.ಅಶೋಕ್.ಕೆ.ಆರ್.

Anonymous said...

ಅಭಿನಂದನೆಗಳು. ಮುಂಚೆನೇ ತಿಳಿದಿದ್ದಿದ್ರೆ ಬರ್ತಿದ್ದೆ ಶಿಡ್ಲಘಟ್ಟದಿಂದ.