ವಸುಧೇಂದ್ರ ಪ್ರಕಟಿಸಿರುವ
ಎಸ್ ಸುರೇಂದ್ರನಾಥ್
ಕಾದಂಬರಿ
ಎನ್ನ ಭವದ ಕೇಡು
ಅಕ್ಟೋಬರ್ 28ರ ಭಾನುವಾರ
ಬಿಡುಗಡೆಯಾಗುತ್ತಿದೆ.
ಇಂಡಿಯನ್ ಇನ್-ಸ್ಟಿಟ್ಯೂಟ್ ಆಫ್ ವರ್ಲ್ಡ್
ಕಲ್ಚರ್ ಸಭಾಂಗಣದಲ್ಲಿ
ಬೆಳಗ್ಗೆ ಹತ್ತು ಗಂಟೆಗೆ
ಸಮಾರಂಭ.
ರವಿ ಬೆಳಗೆರೆ
ಟಿಎನ್ ಸೀತಾರಾಮ್
ವಿವೇಕ ಶಾನಭಾಗ
ಹೀಗೆ
ಗೆಳೆಯರೆಲ್ಲ ಜೊತೆಗಿರುತ್ತಾರೆ.
ಎನ್ನ ಭವದ ಕೇಡು
ಸೂರಿಯವರ ಪ್ರಥಮ ಕಾದಂಬರಿ.
ನಾತಲೀಲೆ ಕಥಾಸಂಕಲನದಿಂದ
ಅಕ್ಷರ ಪ್ರಿಯರ ಅಚ್ಚುಮೆಚ್ಚಿನ ಸಂಗಾತಿಯಾದ
ಸೂರಿ ಕಾದಂಬರಿಯ ಪುಟಪುಟವೂ
ನವ್ಯ.
ಸೂರಿ ಕಾದಂಬರಿಯ ಒಂದು
ರಸವತ್ತಾದ ಅಧ್ಯಾಯ
ಇಲ್ಲಿದೆ.
ಕಾದಂಬರಿಯನ್ನು ಓದುವಂತೆ ಪ್ರೇರೇಪಿಸುವುದಕ್ಕೆ ಈ ಪುಟಗಳೇ ಸಾಕಲ್ಲ.

1 comment:
ಜೋಗಿ,
ಸೂರಿಯವರಿಗೆ ನನ್ನ ಅಭಿನಂದನೆಗಳನ್ನು ತಿಳಿಸಿ, ಪ್ಲೀಸ್...
Post a Comment